ಪೋಸ್ಟ್‌ಗಳು

ಡಿಸೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಾಬಾಸಾಹೇಬರ ಆಶಯಗಳಿಗೆ ಅಡ್ಡಿಯಾಗುತ್ತಿರುವರು ಇಂದು ಅವರ ಅಡ್ಡಪಲ್ಲಕ್ಕಿ ಹೊತ್ತು ಬರುತ್ತಿದ್ದಾರೆ....!!ಹುಷಾರ್..!

ಇಮೇಜ್
        ಕೈಲಾಸ ಸೂರವಾರ   ಪ್ರೀತಿಯ ಬಹುಜನ ಬಂದುಗಳೇ...   ಭಾರತದ ಪ್ರಜಾಪ್ರಭುತ್ವದ ಪಿತಾಮಹ ನಮ್ಮೆಲ್ಲರ ವಿಮೋಚಕರೂ ಆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ದೇಶ ಈಗ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೆ .ಭಾರತದ ಬಹುಜನರಂತೂ ಬಾಬಾಸಾಹೇಬರ ಜನ್ಮದಿನವನ್ನು ವಷ೯ಪೂರ ಆಚರಿಸುತ್ತಾರೆ .ಬಹುಶಃ ಜಗತ್ತಿನ ಯಾವ ವ್ಯಕ್ತಿಗೂ ಇಷ್ಟೊಂದು ಹುಟ್ಟುಹಬ್ಬದ ಕಾಯ೯ಕ್ರಮಗಳನ್ನು ಯಾರೂ ಮಾಡುವುದಿಲ್ಲ.ಆ ಕಾರಣಕ್ಕೆ ಬಾಬಾಸಾಹೇಬರ ಜನ್ಮದಿನವನ್ನು "ವಿಶ್ವ ಜ್ಞಾನದ ದಿನ "ಎಂದೂ ಗುರುತ್ತಿಸಲಾಗಿದೆ. ಸಾಮಾನ್ಯವಾಗಿ ಈವರಿಗೆ ಬಾಬಾಸಾಹೇಬರ ಹುಟ್ಟುಹಬ್ಬವನ್ನು ಜಗತ್ತಿನಾದ್ಯಂತ ಬಹುಜನರು ಮತ್ತು ಅವರ ಸಂಘಟನೆಗಳು ಆಚರಿಸುತ್ತಿದ್ದರು .ಇನ್ನು ಕೆಲವು ರಾಜಕೀಯ ಪಕ್ಷಗಳು ಮತ್ತು ಅವರು ಸರಕಾರಗಳು ವಷಕ್ಕೊಮ್ಮೆ ಸಾಂಕೇತಿಕವಾಗಿ ಆಚರಿಸಿ ಕೈ ಬಿಡುತ್ತಿದ್ದರು. ಆದರೀಗ ಬಾಬಾಸಾಹೇಬರ ಜನ್ಮದಿನದ ವಷ೯ದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪೈಪೋಟಿ ಮೇಲೆ ವಷ೯ಪೂತಿ೯ ದೇಶದ್ಯಂತ ಬಹೃತ ಪ್ರಮಾಣದಲ್ಲಿ ಆಚರಿಸುತ್ತಿವೆ....!ಅಂಬೇಡ್ಕರ್  ಸಾಧನೆಗಳನ್ನು ಬಾಯಿತುಂಬಾ ಹೊಗಳುತ್ತಿವೆ ....!ಇದಕ್ಕಾಗಿ ದಲಿತ ಬುದ್ದಿಜೀವಿಗಳನ್ನೆ ಸೇರಿಸಿಕೊಂಡು ಅಂಬೇಡ್ಕರ್  ಜನ್ಮದಿನಾಚರಣಾ ಸಮಿತಿಗಳನ್ನು ರಚಿಸಿಕೊಂಡಿವೆ...! ಡಾ।।.ಬಿ.ಆರ್.ಅಂಬೇಡ್ಕರ್  ಬಗ್ಗೆ ಅವರ ಜನ್ಮದಿನದ ಬಗ್ಗೆ ಈವರೆಗೆ ಎಂದೂ ಇಲ್ಲದ ಕಾಳಜಿ ಇವರಿಗೆ ಇಂದೇಕೆ ಬ